ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ಮಾಡೂರು ಶ್ರೀ ವನದುರ್ಗ ಅಯ್ಯಪ್ಪ ಮಂದಿರಕ್ಕೆ,
Kotekkaru,Ayodhya Mantrakshathe,
ಕೋಟೆಕಾರು ಮಂಡಲದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತ್ತೆಯು ಬೀರಿಯ ಶ್ರೀ ಗಣೇಶ ಭಜನಾ ಮಂದಿರದಲ್ಲಿ ಪೂಜೆಗೊಂಡು ಕುಣಿತ ಭಜನೆಯ ಮುಖಾಂತರ ಮಾಡೂರು ಶ್ರೀ ವನದುರ್ಗ ಅಯ್ಯಪ್ಪ ಮಂದಿರಕ್ಕೆ ತರಲಾಯಿತು.