ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ನಟ ಪ್ರಭಾಸ್ ಭೇಟಿ,
Mangalore Kateel Temple Actor Prabhas Entry,
1. ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ನಟ ಪ್ರಭಾಸ್ ಭೇಟಿ,
ಖ್ಯಾತ ನಟ ಪ್ರಭಾಸ್ ಅವರು ಶುಕ್ರವಾರದಂದು ಕಟೀಲು ಕ್ಷೇತ್ರದ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆಯ ಮಾಲೀಕ ‘ಸಲಾರ್’ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಪ್ರಭಾಸ್ರ ಜೊತೆಗಿದ್ದು, ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.ನ್ನು ಪ್ರಭಾಸ್, ಶ್ರುತಿ ಹಾಸನ್ ನಟನೆಯ ಸಲಾರ್ ಸಿನಿಮಾ ಕಳೆದ ಡಿಸೆಂಬರ್ 22ರಂದು ರಿಲೀಸ್ ಆಗಿದ್ದು, ಸಾಲು ಸಾಲು ಸೋಲುಗಳನ್ನೇ ಕಂಡ ಪ್ರಭಾಸ್ಗೆ ‘ಸಲಾರ್’ ಚಿತ್ರದ ಮೂಲಕ ಸಕ್ಸಸ್ ರುಚಿ ಸಿಕ್ಕಂತೆ ಆಗಿದೆ.