ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡೋತ್ಸವ :

Uppala,Prathapa Nagara,Games,

ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡೋತ್ಸವ :
1 / 1

1. ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡೋತ್ಸವ :

ಪ್ರತಾಪನಗರ ಶಿವ ಶಕ್ತಿ ಮೈದಾನದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘ ಮಂಜೇಶ್ವರ ವಲಯದ ವತಿಯಿಂದ ಕ್ರೀಡೋತ್ಸವ ಇದೇ ಬರುವ ಡಿ.17 ರಂದು ನಡೆಯಲಿದೆ.ಮಂಜೇಶ್ವರ ವಲಯದ ಅಧ್ಯಕ್ಷ ನಾರಾಯಣ ಜ್ಯೋತಿಷ್ಯ ಕುಡಾಲು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.