ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯು ನಮ್ಮ ಪ್ರತಾಪನಗರದ ಗಣೇಶ ಮಂದಿರಕ್ಕೆ ತಲುಪಿದೆ,

Uppala,Prathapanagara,

ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯು ನಮ್ಮ ಪ್ರತಾಪನಗರದ ಗಣೇಶ ಮಂದಿರಕ್ಕೆ ತಲುಪಿದೆ,
1 / 1

1. ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯು ನಮ್ಮ ಪ್ರತಾಪನಗರದ ಗಣೇಶ ಮಂದಿರಕ್ಕೆ ತಲುಪಿದೆ,

ಇದರ ಪೂರ್ವಭಾವಿ ಸಭೆಯು ಇದೇ ಬರುವ ದಿನಾಂಕ 17.12.2023 ನೇ ಆದಿತ್ಯವಾರ ಸಂಜೆ 5ಗಂಟೆಗೆ ಪ್ರತಾಪನಗರದ ಗೌರಿ ಗಣೇಶ ಮಂದಿರದಲ್ಲಿ, ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಿಂದ ಬಂದ ಪವಿತ್ರ ಮಂತ್ರಾಕ್ಷತೆಯನ್ನು ನಮ್ಮೂರಿನ ಪ್ರತಿ ಮನೆ ಮನೆಗೂ ತಲುಪಿಸುವ ಸುಯೋಗ ನಮ್ಮ ಪಾಲಿಗೆ ಬಂದಿದೆ.ಹಾಗಾಗಿ ಶ್ರೀ ರಾಮ ದೇವರ ಮಂದಿರದ ಲೋಕಾರ್ಪಣೆಯ ಸುಸಂಧರ್ಭದಲ್ಲಿ ಅಳಿಲು ಸೇವೆ ಮಾಡುವ ಭಾಗ್ಯ ನಮ್ಮದಾಗಲಿ.