ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 81ನೇ ಯೋಜನೆಯ ಸಹಾಯಹಸ್ತ ಹಸ್ಥಾoತರ,

Manjeshwar Jai ShriRm Seva Trust ,

ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 81ನೇ ಯೋಜನೆಯ ಸಹಾಯಹಸ್ತ ಹಸ್ಥಾoತರ,
1 / 1

1. ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 81ನೇ ಯೋಜನೆಯ ಸಹಾಯಹಸ್ತ ಹಸ್ಥಾoತರ,

ಮಂಜೇಶ್ವರ ಪಂಚಾಯತ್ ಒಳಪಟ್ಟ ಪೊಯ್ಯಕಂಡ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ರತ್ನಾಕರ ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ತಮ್ಮ ಯೋಜನೆಯ ಮೊತ್ತವನ್ನು ಫೆ.18ರಂದು ನ್ಯಾಯವಾದಿ ನವೀನ್ ರಾಜ್  ಹಸ್ಥಾoತರ ಮಾಡಿದರು. ಈ ವೇಳೆ ಸುಜಾತ ಮಂಜೇಶ್ವರ, ಪ್ರವೀಣ್ ರಾಜ್ ಕನಿಲ, ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ರೂಪೇಶ್ ಜೋಡುಕಲ್ಲು, ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.