ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ ಉಳ್ಳಾಲ ಇದರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ದೈವಗಳ ಸಿರಿಮುಡಿ ಉತ್ಸವ,

Mangaloru,Uliya Brahmmakalshothsava,

ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ ಉಳ್ಳಾಲ ಮಂಗಳೂರು ಇದರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ದೈವಗಳ ಸಿರಿಮುಡಿ ಉತ್ಸವವು  ತಾರೀಕು 29.12.2023 ರಿಂದ 06.01.2024 ರ ತನಕ ಬಹಳ ವಿಜೃಂಭಣೆಯಿಂದ ನಡೆಯಲಿದೆ.