ಭಾರತೀಯ ಜನತಾ ಪಕ್ಷದ ವಿಜಯೋತ್ಸವವನ್ನು ಸಂಭ್ರಮಿಸಿದ ಪ್ರತಾಪನಗರ ಕಾರ್ಯಕರ್ತರು,

BJP winning,Celebration in Uppala,

ಭಾರತೀಯ ಜನತಾ ಪಕ್ಷ ಪ್ರತಾಪನಗರದ ಕಾರ್ಯಕರ್ತರು ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸಿದ ಪ್ರಯುಕ್ತ ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಬಿಜೆಪಿ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿ, ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಪಕ್ಷಕ್ಕೆ ಜಯಕಾರ ಹಾಕಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಕಾರ್ಯದರ್ಶಿ ಧನರಾಜ್, ಗಣೇಶ್. ಕೆ. ಏನ್, ವಲ್ಸರಾಜ್, ಶ್ರೀಜಿತ್, ಪ್ರವೀಣ್, ರವೀಶ, ಮೋಹನ, ಸಂತೋಷ್, ಲೀಲಾಧರ, ಜಯರಾಜ್, ಅವಿನಾಶ್, ಉದಯ ಶಂಕರ್, ಚೇತನ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.