ವಿಟ್ಲ ಮಂಗಿಲಪದವು ಮುಡಿಮಾರು ನಿವಾಸಿ, ರಂಗ ಭೂಮಿ ಕಲಾವಿದ ಸುಭಾಷ್ ರೈ ಮುಡಿಮಾರು ಹ್ರದಯಾಘಾತದಿಂದ ಇಂದು ದೈವಾದಿನರಾಗಿದ್ದಾರೆ,

Vitla Mangilapadavu,

ವಿಟ್ಲ ಮಂಗಿಲಪದವು ಮುಡಿಮಾರು ನಿವಾಸಿ, ರಂಗ ಭೂಮಿ ಕಲಾವಿದ ಸುಭಾಷ್ ರೈ ಮುಡಿಮಾರು ಹ್ರದಯಾಘಾತದಿಂದ ಇಂದು ದೈವಾದಿನರಾಗಿದ್ದಾರೆ,
1 / 1

1. ವಿಟ್ಲ ಮಂಗಿಲಪದವು ಮುಡಿಮಾರು ನಿವಾಸಿ, ರಂಗ ಭೂಮಿ ಕಲಾವಿದ ಸುಭಾಷ್ ರೈ ಮುಡಿಮಾರು ಹ್ರದಯಾಘಾತದಿಂದ ಇಂದು ದೈವಾದಿನರಾಗಿದ್ದಾರೆ,

ವಿಟ್ಲ ಮಂಗಿಲಪದವು ಮುಡಿಮಾರು ನಿವಾಸಿ, ರಂಗ ಭೂಮಿ ಕಲಾವಿದ ಸುಭಾಷ್ ರೈ ಮುಡಿಮಾರು ಹ್ರದಯಾಘಾತದಿಂದ ಇಂದು ದೈವಾದಿನರಾಗಿದ್ದಾರೆ.ಇವರು ವಿಟ್ಲ ಮಂಗಿಲಪದವು ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಆಗಿದ್ದು, ಇಲೆಕ್ಟ್ರಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಕೃಷಿಕರು ಆಗಿದ್ದರು. ತಾಳಮದ್ದಳೆ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಹಾಗೂ ರಂಗ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.