ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ ವಿತರಣಾ ಸಮಾರಂಭ,

Uppala,Mangalpady,

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ  ವಿತರಣಾ ಸಮಾರಂಭ,
1 / 1

1. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ ವಿತರಣಾ ಸಮಾರಂಭ,

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ  ವಿತರಣಾ ಸಮಾರಂಭ.  *ದಿನಾಂಕ :-ಡಿಸಂಬರ್ 28, ಗುರುವಾರ ಸಂಜೆ ಗಂಟೆ 4:30 ರಿಂದ ಭಜನೆ ಶ್ರೀ ವಿನಾಯಕ ಮಾತೃ ಮಂಡಳಿ ಶಿವತೀರ್ಥಪದವು ಮುಳಿಂಜ,5:30ರಿಂದ ಶ್ರೀ ಉಮಾಭಗವತಿ ಭಜನಾ ಮಂದಿರ ಪಚ್ಚಿಲಂಪಾರ ಇವರಿಂದ,6:30ರಿಂದ ಮಂತ್ರಾಕ್ಷತೆ ವಿತರಣಾ ಸಮಾರಂಭ 
 ಸ್ಥಳ : ಮುಳಿ0ಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

 ರಾಮ ಭಕ್ತರೆಲ್ಲರೂ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿರಿ..
ಶ್ರೀರಾಮ್ ಜಯರಾಮ್ ಜಯಜಯ ರಾಮ್