ಸಿ ಪಿ ಐ ಹಿರಿಯ ನೇತಾರ, ಪ್ರಗತಿಪರ ಕೃಷಿಕ ರಾಘವ ಪಟ್ನ ನಿಧನ..

ಸಿ ಪಿ ಐ ಹಿರಿಯ ನೇತಾರ, ಪ್ರಗತಿಪರ ಕೃಷಿಕ ರಾಘವ ಪಟ್ನ ನಿಧನ..

ಸಿ ಪಿ ಐ ಹಿರಿಯ ನೇತಾರ, ಪ್ರಗತಿಪರ ಕೃಷಿಕ ರಾಘವ ಪಟ್ನ ನಿಧನ..
1 / 1

1. ಸಿ ಪಿ ಐ ಹಿರಿಯ ನೇತಾರ, ಪ್ರಗತಿಪರ ಕೃಷಿಕ ರಾಘವ ಪಟ್ನ ನಿಧನ..

ಮಂಜೇಶ್ವರ:ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಮಾಜಿ ಆಡಳಿತ ಮೊಕ್ತೆಸರಾ, ಸಿಪಿಐ ಪಕ್ಷದ ಹಿರಿಯ ನೇತಾರ, ಪ್ರಗತಿಪರ ಕೃಷಿಕರಾದ ಉದ್ಯಾವರ ಮಾಡ ಪಟ್ನ ನಿವಾಸಿ ಹಿರಿಯ ಕೃಷಿಕ ರಾಘವ ಪಟ್ನ ಪ್ರಾಯಪ್ರಬುದ್ಧರಾಗಿ ಶನಿವಾರ ಬೆಳಗ್ಗೆ ಸ್ವ ಗ್ರಹದಲ್ಲಿ ನಿಧನರಾದರು. ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಉದ್ಯಾವರ ಮಾಡ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.