ನವರಾತ್ರಿ ಮಹೋತ್ಸವದ ಸಮಾರೋಪ ದಿನವಾದ ಇಂದು ಕ್ಷೇತ್ರಗಳಲ್ಲಿ ವಿದ್ಯಾರಂಭ :
Vijayadashami,Vidhyaramba
1. ನವರಾತ್ರಿ ಮಹೋತ್ಸವದ ಸಮಾರೋಪ ದಿನವಾದ ಇಂದು ಕ್ಷೇತ್ರಗಳಲ್ಲಿ ವಿದ್ಯಾರಂಭ :
ನಾಡಿನಾದ್ಯಂತ ಇಂದು ವಿಜಯದಶಮಿಯನ್ನು ಭಕ್ತಿ, ಸಡಗರದೊಂದಿಗೆ ಆಚರಿಸಲಾಗುತ್ತದೆ.ಇದರ ಅಂಗವಾಗಿ ಪುಟ್ಟ ಮಕ್ಕಳಿಗೆ ವಿದ್ಯಾರಂಭದ ಭಾಗವಾಗಿ ಅಕ್ಷರಾಭ್ಯಾಸ ವಿವಿಧ ಕ್ಷೇತ್ರಗಳಲ್ಲಿ ಇಂದು ನಡೆಯಿತು. ಈ ಮೂಲಕ ಮಕ್ಕಳಿಗೆ ಜ್ಞಾನದ ಮೊದಲ ಅಕ್ಷರವನ್ನು ಕಲಿಸಿಕೊಡಲಾಯಿತು. ಮಹಾನವಮಿ ಪ್ರಯುಕ್ತ ನೆನ್ನೆ ನಾಡಿನದ್ಯಾಂತ ಆಯುಧ ಪೂಜೆ ನಡೆಸಲಾಯಿತು.