ಅನಂತಪುರ ದೇವಸ್ಥಾನದ ಚೇರ್ ಮ್ಯಾನ್ ಆಗಿ ಕುಶಲಪ್ಪ ಪೂಜಾರಿ ಕಣ್ಣೂರು ಆಯ್ಕೆ,

Kumbala Ananthapura Temple,

ಅನಂತಪುರ ದೇವಸ್ಥಾನದ ಚೇರ್ ಮ್ಯಾನ್ ಆಗಿ ಕುಶಲಪ್ಪ ಪೂಜಾರಿ ಕಣ್ಣೂರು ಆಯ್ಕೆ,
1 / 1

1. ಅನಂತಪುರ ದೇವಸ್ಥಾನದ ಚೇರ್ ಮ್ಯಾನ್ ಆಗಿ ಕುಶಲಪ್ಪ ಪೂಜಾರಿ ಕಣ್ಣೂರು ಆಯ್ಕೆ,

ಕಾಸರಗೋಡು: ಇಲ್ಲಿನ ಕುಂಬಳೆ ಇತಿಹಾಸ ಪ್ರಸಿದ್ದ ಕೇರಳ ಮಲಬಾರ್ ದೇವಸ್ವಮ್ ಬೋರ್ಡ್ ಅಧಿನದಲ್ಲಿರುವ ಅನಂತಪುರ ಅನಂತಪದ್ಮನಾಭ ದೇವಸ್ಥಾನದ 2024-26ರ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆದಿದ್ದು, ನೂತನ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ ಕುಶಲಪ್ಪ ಪೂಜಾರಿ ಕಣ್ಣೂರು ಆಯ್ಕೆಯಾಗಿದ್ದಾರೆ.ಟ್ರಸ್ಟಿಗಳಾಗಿ ಪ್ರಸಾದ್ ಕೃಷ್ಣ ನಗರ ಕುಂಬಳೆ, ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಳಂ, ಸತೀಶ್ ಕುಂಬಳೆ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ಕ್ಷೇತ್ರದ ಆಡಳಿತ ನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.