ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನಿಂದ ಸೋಲಾರ್ ಲೈಟ್ ಕೊಡುಗೆ,
Uppala Mangalpady Bank Solar Light Sponserd,
1. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನಿಂದ ಸೋಲಾರ್ ಲೈಟ್ ಕೊಡುಗೆ,
ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಚೆರುಗೋಳಿ ಹಿಂದೂ ರುದ್ರ ಭೂಮಿಗೆ 150 ವಾಟ್ಸ್ ನ 2 ಸೋಲಾರ್ ಲೈಟನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರೇಮ್ ಕುಮಾರ್ ಕೆ. ಪಿ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಎಂ. ಪಿ ಮತ್ತು ನಿರ್ದೇಶಕರಾದ ಭರತ್ ರೈ ಕೊಡಿಬೈಲ್, ಜಯಂತ. ವಿ. ರವೀಶ್ ಕೊಡಂಗೆ, ಉದಯಕುಮಾರ್, ಶ್ರೀಧರ ಬೀರಿಗುಡ್ಡೆ, ರಾಮ. ಎಂ, ಜಯಂತಿ ಟಿ ಶೆಟ್ಟಿ, ಹಾಗೂ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಸಿಬ್ಬಂದಿ ಸುರೇಶ್ ಶೆಟ್ಟಿ ಮತ್ತು ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಘು.ಸಿ.ಚೆರುಗೋಳಿ ಉಪಸ್ಥಿತರಿದ್ದರು.