ಉಪ್ಪಳ: ಐಲದಲ್ಲಿ ಡಾ! ಪ್ರಭಾಕರ್ ಭಟ್ ರವರಿಂದ ಅಯೋಧ್ಯಾ ಆಂದೋಲನ ಕಥನ,

Uppala Aila Temple Ayodhya Kathana,

ಉಪ್ಪಳ: ಐಲದಲ್ಲಿ ಡಾ! ಪ್ರಭಾಕರ್ ಭಟ್ ರವರಿಂದ ಅಯೋಧ್ಯಾ ಆಂದೋಲನ ಕಥನ,
1 / 1

1. ಉಪ್ಪಳ: ಐಲದಲ್ಲಿ ಡಾ! ಪ್ರಭಾಕರ್ ಭಟ್ ರವರಿಂದ ಅಯೋಧ್ಯಾ ಆಂದೋಲನ ಕಥನ,

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಸರಗೋಡು ಜಿಲ್ಲೆ ಇದರ ಆಶ್ರಯದಲ್ಲಿ ಜ.18 ರಂದು ಸಂಜೆ ಐಲದಲ್ಲಿ ಅಯೋಧ್ಯಾ ಆಂದೋಲನ ಪ್ರತ್ಯಕ್ಷ ಅನುಭವದ ಪ್ರೇರಣಾದಾಯಿ ಕಥನವನ್ನು ಸವಿವರವಾಗಿ ಡಾ! ಪ್ರಭಾಕರ ಭಟ್ ನಡೆಸಿಕೊಟ್ಟರು. ನಿವೃತ್ತ ಮುಖ್ಯಯೊಪಾಧ್ಯಯ ದೇವಪ್ಪ ಶೆಟ್ಟಿ ಚಾವಡಿ ಬೈಲು ಅಧ್ಯಕ್ಷತೆ ವಹಿಸಿದರು. ವಿ. ಎಚ್. ಪಿ. ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಆರ್. ಎಸ್. ಎಸ್. ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೋಕೇಶ್ ಜೋಡುಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘ ಪರಿವಾರದ ಮುಖಂಡರಾದ ಗೋಪಾಲ ಚೆಟ್ಟಿಯಾರ್, ವೀರಪ್ಪ ಅಂಬಾರ್, ಜಯಂತಿ ಅಮ್ಮ, ಸುರೇಶ್ ಶೆಟ್ಟಿ ಪರಂಕಿಲ, ಯಾದವ್ ಕೀರ್ತೆಶ್ವರ್, ಸೌಮ್ಯ ಭಟ್ ಮದಂಗಲ್ಲು, ಪದ್ಮಾವತಿ ಟೀಚರ್, ನಾರಾಯಣ ಭಟ್, ಪ್ರೇಮ್ ಕುಮಾರ್ ಐಲ, ಹಾಗೂ ನೂರಾರು ಕಾರ್ಯಕರ್ತರು ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದರು.