ಡಿಸೆಂಬರ್ 1 ಕೆ. ಟಿ. ಜಯಕೃಷ್ಣ ಮಾಸ್ಟರ್ ಬಲಿದಾನ ದಿನದ ಪುಣ್ಯ ಸ್ಮರಣೆ,

Uppala,Balidaan Divas, Rememberd,

ಡಿಸೆಂಬರ್ 1 ಕೆ. ಟಿ. ಜಯಕೃಷ್ಣ ಮಾಸ್ಟರ್ ಬಲಿದಾನ ದಿನದ ಪುಣ್ಯ ಸ್ಮರಣೆ,
1 / 1

1. ಡಿಸೆಂಬರ್ 1 ಕೆ. ಟಿ. ಜಯಕೃಷ್ಣ ಮಾಸ್ಟರ್ ಬಲಿದಾನ ದಿನದ ಪುಣ್ಯ ಸ್ಮರಣೆ,

ಕೆ.ಟಿ.ಜಯಕೃಷ್ಣ ಮಾಸ್ಟರ್ ಬಲಿದಾನ   ದಿನದ ಪುಣ್ಯಸ್ಪರಣೆಯ ಅಂಗವಾಗಿ ಪ್ರತಾಪನಗರ ಬಿಜೆಪಿ ಮತ್ತು ಯುವಮೋರ್ಚಾ ಕಾರ್ಯಕರ್ತರು ಜಯಕೃಷ್ಣ ಮಾಸ್ಟರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ ,ಯುವಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್,ಮಂಗಲ್ಪಾಡಿ ಯುವಮೋರ್ಚಾ ಅಧ್ಯಕ್ಷ ಶ್ರೀ ಜಿತ್ ಪ್ರತಾಪನಗರ,ಬಿಜೆಪಿ ಮಂಡಲ ಕಾರ್ಯದರ್ಶಿ ಧನರಾಜ್ ಪ್ರತಾಪನಗರ,  ಶ್ರೀ ವಲ್ಸರಾಜ್ ,   ಸಂತೋಷ ಪೂಜಾರಿ,ಪ್ರವೀಣ್ ಕುಮಾರ್,ಹಾಗೂ ಕಾರ್ಯಕರ್ತರು ಭಾಗವಹಿಸಿದರು.