ಮಿಯಾಪದವು: ವಿದ್ಯಾವರ್ಧಕ ಕಲಾ ಸಂಸ್ಥೆಯ ವತಿಯಿಂದ ಯಕ್ಷಗಾನ ಬಯಲಾಟ,

Miyapadvu,Yakshagana,Sammelana,

ಮಿಯಾಪದವು: ವಿದ್ಯಾವರ್ಧಕ ಕಲಾ ಸಂಸ್ಥೆಯ ವತಿಯಿಂದ ಯಕ್ಷಗಾನ ಬಯಲಾಟ,
1 / 1

1. ಮಿಯಾಪದವು: ವಿದ್ಯಾವರ್ಧಕ ಕಲಾ ಸಂಸ್ಥೆಯ ವತಿಯಿಂದ ಯಕ್ಷಗಾನ ಬಯಲಾಟ,

ಮಿಯಾಪದವು ವಿದ್ಯಾವರ್ಧಕ ಕಲಾ ಸಂಸ್ಥೆಯ ವತಿಯಿಂದ ಚಿಗುರುಪಾದೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಹನುಮಗಿರಿ ಮೇಳದ ಯಕ್ಷಗಾನ ಬಯಲಾಟದ ಸಂಧರ್ಭದಲ್ಲಿ ಅರವಿಂದ್ ಹೊಳ್ಳ ಅವರನ್ನು ಎಡನೀರು ಮಠಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹಾಗೂ ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಗೌರವ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಅರವಿಂದ ಹೊಳ್ಳ ಅವರು ತನ್ನ ಮುತುವರ್ಜಿಯಿಂದ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಗೆ ಟಾಟಾ ಕನ್ಸಲ್ಟನ್ಸಿ ಸಂಸ್ಥೆಯ ವತಿಯಿಂದ 10 ಕಂಪ್ಯೂಟರ್ ಒದಗಿಸಿದ್ದರು. ಶಾಲಾ ಸಂಚಾಲಕ ಡಾ! ಜಯಪ್ರಕಾಶ್ ನಾರಾಯಣ್, ಶಾಲಾ ಪ್ರಾoಶುಪಾಲರು, ಮುಖ್ಯಯೊಪಧ್ಯಾಯರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.