ಪುತ್ತೂರು : ನಿವೃತ್ತ ಟಿ ಸಿ ಶಾಂತರಾಮ ವಿಟ್ಲ ನಿಧನ,

Vitla,Suiced Case,

ಪುತ್ತೂರು : ನಿವೃತ್ತ ಟಿ ಸಿ ಶಾಂತರಾಮ ವಿಟ್ಲ ನಿಧನ,
1 / 1

1. ಪುತ್ತೂರು : ನಿವೃತ್ತ ಟಿ ಸಿ ಶಾಂತರಾಮ ವಿಟ್ಲ ನಿಧನ,

ಕೆಎಸ್ಆರ್ಟಿಸಿ ಯ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡರಾದ ಶಾಂತರಾಮ ವಿಟ್ಲ ಇವರು ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತನ್ನ ಪತ್ನಿ ಮಕ್ಕಳು ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ (16) ಬೆಳಗ್ಗೆ ಮಾಡುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.