ಪುತ್ತೂರು: ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್. ಉತ್ತೀರ್ಣ,
Puttur Student C A Exam Passed ,
1. ಪುತ್ತೂರು: ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್. ಉತ್ತೀರ್ಣ,
ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್(ಸಿ.ಎ) ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್ ಉತ್ತೀರ್ಣರಾಗಿದ್ದಾರೆ.ಕೃತಿಕಾ ಎ.ಎಸ್ ಅವರು ಬಿಎಸ್ಎನ್ಎಲ್ ನಿವೃತ್ತ ಉಪಮಂಡಲ ಅಧಿಕಾರಿ ಕಲ್ಲಾರೆ ಎ ಸೀತಾರಾಮ ಗೌಡ ಹಾಗು ಚಂದ್ರಾವತಿ ದಂಪತಿಯ ಪುತ್ರಿಯಾಗಿದ್ದಾರೆ. ಇನ್ನು ಕೃತಿಕಾ ಎ.ಎಸ್ ಅವರು ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದು, ಬಳಿಕ ಪುತ್ತೂರಿನ ಸಿ.ಎ ರಾಮಭಟ್ ಹಾಗು ಸಿ.ಎ ಅರವಿಂದ ಕೃಷ್ಣ ಇವರಲ್ಲಿ ಮಾರ್ಗದರ್ಶನ ಪಡೆದಿದ್ದಾರೆ.