ಮಂಗಳೂರು: ಎಮ್ ಆರ್ ಪಿ ಎಲ್ ನಿವೃತ್ತ ಎಂಡಿ ಅವರ ಏಕೈಕ ಪುತ್ರ ಕ್ಯಾಪ್ಟನ್ ಎಮ್. ವಿ. ಪ್ರಾಂಜಲ್ ಅವರು "ವೀರಮರಣವನ್ನಪ್ಪಿದ್ದಾರೆ''

Rajouri, Jammu and Kashmir."

ಮಂಗಳೂರು: ಎಮ್ ಆರ್ ಪಿ ಎಲ್ ನಿವೃತ್ತ ಎಂಡಿ ಅವರ ಏಕೈಕ ಪುತ್ರ ಕ್ಯಾಪ್ಟನ್ ಎಮ್. ವಿ. ಪ್ರಾಂಜಲ್ ಅವರು "ವೀರಮರಣವನ್ನಪ್ಪಿದ್ದಾರೆ''
1 / 1

1. ಮಂಗಳೂರು: ಎಮ್ ಆರ್ ಪಿ ಎಲ್ ನಿವೃತ್ತ ಎಂಡಿ ಅವರ ಏಕೈಕ ಪುತ್ರ ಕ್ಯಾಪ್ಟನ್ ಎಮ್. ವಿ. ಪ್ರಾಂಜಲ್ ಅವರು "ವೀರಮರಣವನ್ನಪ್ಪಿದ್ದಾರೆ''

ಮಂಗಳೂರು: ಎಮ್ ಆರ್ ಪಿ ಎಲ್ ನಿವೃತ್ತ ಎಂಡಿ ಅವರ ಏಕೈಕ ಪುತ್ರ, ಡೆಲ್ಲಿ ಪಬ್ಲಿಕ್ ಸ್ಕೂಲ್ ಎಮ್ ಆರ್ ಪಿ ಎಲ್ ಸುರತ್ಕಲ್ ನ ಹಿರಿಯ ರಾಷ್ಟ್ರಪತಿ ಸ್ಕಔಟ್ ವಿದ್ಯಾರ್ಥಿ ಕ್ಯಾಪ್ಟನ್ ಎಮ್. ವಿ. ಪ್ರಾಂಜಲ್ ಅವರು ನೆನ್ನೆ ಸಂಜೆ ಕಾಶ್ಮೀರದ ರಜೋರಿಯಲ್ಲಿ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಕಾಳಗದಲ್ಲಿ "ವೀರಮರಣವನ್ನಪ್ಪಿದ್ದಾರೆ."

ನಮ್ಮನ್ನು ಅಗಲಿದ ಈ ವೀರ ಯೋಧನ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಹಾಗೂ ಬಂಧು ಮಿತ್ರರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.