ವೀರ ವನಿತೆ ಒನಕೆ ಒಬವ್ವ ಜಯಂತಿ ಆಚರಣೆ

Karnataka,Hubli News,

ವೀರ ವನಿತೆ ಒನಕೆ ಒಬವ್ವ ಜಯಂತಿ ಆಚರಣೆ
1 / 1

1. ವೀರ ವನಿತೆ ಒನಕೆ ಒಬವ್ವ ಜಯಂತಿ ಆಚರಣೆ

ಒನಕೆ ಒಬವ್ವ ಕೇವಲ ಒಂದು ಸಮುದಾಯಕ್ಕೆ ಸಂಬಂಧಪಟ್ಟ ವೀರ ಮಹಿಳೆಯಲ್ಲ. ಅವರು ಕನ್ನಡ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ಸಾಹಸ ಇಂದಿನ ಯುವ ಸಮುದಾಯಕ್ಕೆ ಆದರ್ಶ ಪ್ರಾಯವಾಗಲಿ ಎಂದರು.

ಒನಕೆ ಒಬವ್ವನಂತಹ ದಿಟ್ಟ ವೀರ ಮಹಿಳೆಯರು ಪ್ರಸ್ತುತ ದಿನಮಾನಗಳಲ್ಲಿ ಅವಶ್ಯವಿದ್ದು, ಮತ್ತೆ ಒನಕೆ ಒಬವ್ವನಂತಹ ನಾರಿಯರು ಈ ನಾಡಿನಲ್ಲಿ ಜನಿಸುವಂತಾಗಲಿ ಎಂದು ಶಾಸಕರಾದ ಎನ್.ಎಚ್.ಕೋನರೆಡ್ಡಿ ಹೇಳಿದರು.