ಎಡರಂಗ ಅಭ್ಯರ್ಥಿ ಪ್ರಚಾರಕ್ಕೆ ಮೊದಲ ಹಂತದ ಚಾಲನೆ,

Kasaragod,First Election Anoncement Start,

ಎಡರಂಗ ಅಭ್ಯರ್ಥಿ ಪ್ರಚಾರಕ್ಕೆ ಮೊದಲ ಹಂತದ ಚಾಲನೆ,
1 / 1

1. ಎಡರಂಗ ಅಭ್ಯರ್ಥಿ ಪ್ರಚಾರಕ್ಕೆ ಮೊದಲ ಹಂತದ ಚಾಲನೆ,

ಕಾಸರಗೋಡು: ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ. ವಿ. ಬಾಲಕೃಷ್ಣನ್ ಕಾಸರಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಕೊಲ್ಲಂಗಾನದ ಬಾಲಕೃಷ್ಣ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಿ ಪ್ರಚಾರ ಆರಂಭಿಸಲಾಯಿತು. ಅನಂತರ ಎಡನೀರು ಮಠದಿಂದ ಹೊರಟು ವಿದ್ಯಾನಗರ ಮೂಲಕ ಸಂಚರಿಸಿದ ರೋಡ್ ಶೋ ಚೆರ್ಕಳದಲ್ಲಿ ಸಮಾಪ್ತಿ ಗೊಂಡಿತು.