ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಧೀರ ನೇತಾರ ಬಿ ವಿ ರಾಜನ್ ಅವರ ಅನುಸ್ಮರಣಾ ಸಮ್ಮೇಳನ,

CPI Manjeshwara Mandala Samithi ,

ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ  ಧೀರ ನೇತಾರ ಬಿ ವಿ ರಾಜನ್ ಅವರ ಅನುಸ್ಮರಣಾ ಸಮ್ಮೇಳನ,
1 / 1

1. ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಧೀರ ನೇತಾರ ಬಿ ವಿ ರಾಜನ್ ಅವರ ಅನುಸ್ಮರಣಾ ಸಮ್ಮೇಳನ,

ಮಂಜೇಶ್ವರ :ಸಿಪಿಐ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಧೀರ ನೇತಾರ ಬಿ ವಿ ರಾಜನ್ ಅವರ ಅನುಸ್ಮರಣಾ ಸಮ್ಮೇಳನ,ನಿನ್ನೆ ಬೆಳಗ್ಗೆ ನಡೆಯಿತು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲoಗುಡೆಲ್ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಶಾಸಕರಾದ ಇ. ಚಂದ್ರಶೇಖರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಸಿಪಿ ಬಾಬು, ರಾಜ್ಯ ಸಮಿತಿ ಸದಸ್ಯರಾದ ಟಿ. ಕೃಷ್ಣನ್, ಗೋವಿಂದನ್ ಪಳ್ಳಿಕಾಪಿಲ್, ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್ ಮೊದಲಾದವರು ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ರಾಮಚಂದ್ರ ಬಡಾಜೆ ಸ್ವಾಗತಿಸಿ ವಂದಿಸಿದರು.