ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ ವಿತರಣಾ ಸಮಾರಂಭ,
Uppala,Mangalpady,
1. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ ವಿತರಣಾ ಸಮಾರಂಭ,
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂಗಲ್ಪಾಡಿ ಪಂಚಾಯತ್ ಕೇಂದ್ರದಿಂದ ಪ್ರತಿ ಗ್ರಾಮಗಳಿಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯ ವಿತರಣಾ ಸಮಾರಂಭ. *ದಿನಾಂಕ :-ಡಿಸಂಬರ್ 28, ಗುರುವಾರ ಸಂಜೆ ಗಂಟೆ 4:30 ರಿಂದ ಭಜನೆ ಶ್ರೀ ವಿನಾಯಕ ಮಾತೃ ಮಂಡಳಿ ಶಿವತೀರ್ಥಪದವು ಮುಳಿಂಜ,5:30ರಿಂದ ಶ್ರೀ ಉಮಾಭಗವತಿ ಭಜನಾ ಮಂದಿರ ಪಚ್ಚಿಲಂಪಾರ ಇವರಿಂದ,6:30ರಿಂದ ಮಂತ್ರಾಕ್ಷತೆ ವಿತರಣಾ ಸಮಾರಂಭ
ಸ್ಥಳ : ಮುಳಿ0ಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ರಾಮ ಭಕ್ತರೆಲ್ಲರೂ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿರಿ..
ಶ್ರೀರಾಮ್ ಜಯರಾಮ್ ಜಯಜಯ ರಾಮ್